tag:blogger.com,1999:blog-3909679445687267954.post2966448063688177368..comments2010-11-11T09:27:24.770-08:00Comments on NOMADIC THOUGHTS ಅಲೆಮಾರಿ ಮನಸು...: ’ನೀ ಮಾಯೆಯೊಳಗೊ? ನಿನ್ನೊಳು ಮಾಯೆಯೊ?’Avinash Kamathhttp://www.blogger.com/profile/12808929854472245178noreply@blogger.comBlogger1125tag:blogger.com,1999:blog-3909679445687267954.post-81393872102512856572009-02-17T20:06:00.000-08:002009-02-17T20:06:00.000-08:00ನಿಜ,ಶ್ರೀರಂಗರು ಕನ್ನಡ ರಂಗಭೂಮಿಗೆ ಒಂದು ಹೊಸ ಆಯಾಮ ಒದಗಿಸಿ...ನಿಜ,ಶ್ರೀರಂಗರು ಕನ್ನಡ ರಂಗಭೂಮಿಗೆ ಒಂದು ಹೊಸ ಆಯಾಮ ಒದಗಿಸಿಕೊಟ್ಟವರು.ತಮ್ಮ ಇಂಟು ಬ್ರ್ಯಾಕೇಟ್ ಮೂಲಕ ನಿರ್ದೇಶಕನ ಕಲ್ಪನೆಯನ್ನು ಕನ್ನಡದಲ್ಲಿ ಹುಟ್ಟುಹಾಕಿದವರೇ ಶ್ರೀರಂಗರು.ಅವರ ಇಂಟು ಬ್ರ್ಯಾಕೇಟ್ ಕುರಿತು ತುಂಬಾ ಜನ ಉಡಾಫೆಯ ಮಾತುಗಳನ್ನಾಡುವಾಗ ನಿಜಕ್ಕೂ ಆ ಜನಗಳ ಸಣ್ಣತನದ ಬಗ್ಗೆ ಕನಿಕರ ಹುಟ್ಟುತ್ತದೆ. ಲೇಖನ ಚೆನ್ನಾಗಿದೆ,ಆದ್ರೆ ಎನ್ ಎಸ್ ಡಿ ಬಗ್ಗೆ ನೀವೂ ಅಷ್ಟು ಲಘುವಾಗಿ ಬರೀದಿದ್ರೆ ಒಳ್ಳೆದಿರ್ತಿತ್ತು.ಆಗ ಇದು ಇನ್ನೂ ಉತ್ತಮ ಲೇಖನವೆನಿಸುತ್ತಿತ್ತು. ನಿಮ್ಮ "ನೀ ಮಾಯೆಯೊಳಗೊ?ನಿನ್ನೊಳು ಮಾಯೆಯೊ?" ನಾಟಕದಲ್ಲಿನ ಅಭಿನಯ ನೋಡಿ ಶ್ರೀರಂಗರ ಮತ್ತು ನಿಮ್ಮ ಅಭಿಮಾನಿ ಆದವಳು ನಾನು.ಈ ನಾಟಕ ನೋಡಿ ಆರು ವರ್ಷಗಳಾದರೂ ನಿನ್ನೆ ಮೊನ್ನೆ ನೋಡಿದಷ್ಟು ಪ್ರಭಾವಶಾಲಿ ನಿಮ್ಮ ಅಭಿನಯ ಮತ್ತು ಭರತ್ಕುಮಾರ್ ಪೊಲಿಪು ಅವರ ನಿರ್ದೇಶನ. ಶುಭವಾಗಲಿ ನಿಮಗೆ.Jayalaxmihttps://www.blogger.com/profile/00230397964148079817noreply@blogger.com